Monthly Archives: November 2011

ಶ್ರಿಶನೈಶ್ಚರ ಪೀಡಾ ಪರಿಹಾರೋಪಾಯಗಳು

ಅವಶ್ಯಮೇವ ಭೋಕ್ತವ್ಯಂ ಕೃತಂ ಕರ್ಮ ಶುಭಾಶುಭಂ | ನಾಭುಕ್ತಂ ಕ್ಷೀಯತೇ ಕರ್ಮ ಕಲ್ಪಕೋಟಿಶತೈರಪಿ || – ಗರುಡಪುರಾಣ ಮಾಡಿದ ಒಳ್ಳೆಯ ಅಥವಾ ಕೆಟ್ಟ ಕರ್ಮಗಳನ್ನು ಖಂಡಿತ ಅನುಭವಿಸಲೇಬೇಕು. ಎಷ್ಟೇ ಕಾಲ ಕಳೆದರೂ ಅನುಭವಿಸದೆ ಕರ್ಮ ಕಳೆಯುವುದಿಲ್ಲ. ಇಂಥಹ ಕರ್ಮಗಳನ್ನು ತಿಳಿದುಕೊಳ್ಳಲು ಜ್ಯೋತಿಷ್ಯವೆಂಬ ದಿವ್ಯವಾದ ವಿದ್ಯೆಯನ್ನು ಪ್ರಾಚೀನರು ನಮಗೆ ದಯಪಾಲಿಸಿದ್ದಾರೆ. ವರಾಹಮಿಹಿರಾಚಾರ್ಯರು ಈ ಕುರಿತು “ಕರ್ಮಾರ್ಜಿತಂ ಪೂರ್ವಭವೇಸದಾದಿ … Continue reading

Posted in ಜ್ಯೋತಿಷ, ಶಾಂತಿ-ಪರಿಹಾರೋಪಾಯ, Uncategorized | Tagged , , , , , , , , , | Leave a comment

ಶನೈಶ್ಚರಕೃತಾ ಶ್ರೀಲಕ್ಷ್ಮೀನೃಸಿಂಹಸ್ತೋತ್ರಮ್

ಸುಲಭೋ ಭಕ್ತಿಯುಕ್ತಾನಾಂ ದುರ್ದರ್ಶೋ ದುಷ್ಟಚೇತಸಾಮ್ | ಅನನ್ಯಗತಿಕಾನಾಂ ಚ ಪ್ರಭುರ್ಭಕ್ತೈಕವತ್ಸಲಃ || ಶನೈಶ್ಚರಸ್ತತ್ರ ನೃಸಿಂಹದೇವಸ್ತುತಿಂ ಚಕಾರಾಽಮಲಚಿತ್ತವೃತ್ತಿಃ | ಪ್ರಣಮ್ಯ ಸಾಷ್ಟಾಂಗಮಶೇಷಲೋಕಕಿರೀಟನೀರಾಜಿತಪಾದಪದ್ಮಮ್ || ಶ್ರೀಶನಿರುವಾಚ – ಯತ್ಪಾದಪಂಕಜರಜಃ ಪರಮಾದರೇಣ ಸಂಸೇವಿತಂ ಸಕಲಕಲ್ಮಷರಾಶಿನಾಶಮ್ | ಕಲ್ಯಾಣಕಾರಕಮಶೇಷನಿಜಾನುಗಾನಾಂ ಸ ತ್ವಂ ನೃಸಿಂಹ ಮಯಿ ಧೇಹಿ ಕೃಪಾವಲೋಕಮ್ || ೧ || ಸರ್ವತ್ರ ಚಂಚಲತಯಾ ಸ್ಥಿತಯಾ ಹಿ ಲಕ್ಷ್ಮ್ಯಾ ಬ್ರಹ್ಮಾದಿವಂದ್ಯಪದಯಾ ಸ್ಥಿರಯಾ … Continue reading

Posted in ಶಾಂತಿ-ಪರಿಹಾರೋಪಾಯ, ಸ್ತುತಿ-ಸ್ತೋತ್ರ | Tagged , , , , | Leave a comment

ಶ್ರೀಶನೈಶ್ಚರಸ್ತೋತ್ರಮ್ (ದಶರಥಕೃತ)

ದಶರಥಮಹಾರಾಜನಿಂದ ವಿರಚಿತ ಈ ಶನಿದೇವನ ಸ್ತೋತ್ರವು ಅತ್ಯಂತ ಪ್ರಭಾವಿಯು ಮತ್ತು ಪ್ರಸಿದ್ಧವು ಆಗಿದೆ. ಈ ಸ್ತೋತ್ರದ ಕೊನೆಯಲ್ಲಿ ಬರುವ ಶನೈಶ್ಚರ ದಶನಾಮಗಳು, ನಿತ್ಯ ಸ್ಮರಣೆಮಾಡುವುದರಿಂದ ಸರ್ವಪೀಡಾ ನಿವಾರಕಗಳಾಗಿವೆ. ಪ್ರತಿನಿತ್ಯ ಪ್ರಾತಃಕಾಲದಲ್ಲಿ ಈ ಸ್ತೋತ್ರವನ್ನು ಪಠಿಸುವುದರಿಂದ ಶ್ರೀಶನೈಶ್ಚರ ಅನುಗ್ರಹವು ಅವಶ್ಯ ಆಗುವುದು. ಅಸ್ಯ ಶ್ರೀಶನೈಶ್ಚರಸ್ತೋತ್ರಸ್ಯ ದಶರಥ ಋಷಿಃ | ಶನೈಶ್ಚರೋ ದೇವತಾ | ತ್ರಿಷ್ಟುಪ್ ಛಂದಃ | … Continue reading

Posted in ಶಾಂತಿ-ಪರಿಹಾರೋಪಾಯ, ಸ್ತುತಿ-ಸ್ತೋತ್ರ | Tagged , , , , , , , , , , , , | Leave a comment

ಸಾಡೇಸಾತಿ – ಏಳರಾಟ ಶನಿ

ಶನೈಶ್ಚರನ ಬಗ್ಗೆ ಭಯ ಮತ್ತು ಭಕ್ತಿಗಳಿಗೆ ಅತ್ಯಂತ ಪ್ರಮುಖ ಕಾರಣ ಸಾಡೇಸಾತಿ. ಪ್ರತಿಯೊಬ್ಬರು ಈ ಕಾಲಖಂಡದ ಪ್ರಭಾವ ಮತ್ತು ಪರಿಣಾಮಗಳನ್ನು ಅನುಭವಿಸದೆ ಇರದಿರಲು ಅಸಾಧ್ಯ. ಸಮಸ್ತ ಗ್ರಹಮಂಡಲದಲ್ಲಿ ಶನಿಯ ಗತಿ ಅತ್ಯಂತ ಮಂದವಾಗಿರುವುದು ಸರ್ವವಿದಿತ. ಪ್ರತಿ ರಾಶಿಯಲ್ಲಿ ಶನಿಯ ವಾಸ್ತವ್ಯ ಎರಡೂವರೆ ವರ್ಷಗಳಷ್ಟಾಗಿರುತ್ತದೆ. ಪೂರ್ಣ ರಾಶಿಚಕ್ರದ ಒಂದು ಪರಿಕ್ರಮೆಗೆ ತೆಗೆದುಕೊಳ್ಳುವ ಕಾಲಾವಕಾಶ ಮೂವತ್ತು ವರ್ಷಗಳು. ಆದ್ದರಿಂದ … Continue reading

Posted in ಗೋಚಾರ, ಜ್ಯೋತಿಷ, ನವಗ್ರಹಗಳು | Tagged , , , , , , , , | Leave a comment

ಶ್ರೀಬ್ರಹ್ಮಾಂಡಪುರಾಣೋಕ್ತಂ ಶ್ರೀಶನಿಕವಚಮ್ (ಶ್ರೀಶನಿವಜ್ರಪಂಜರ ಸ್ತೋತ್ರಮ್)

ಧ್ಯಾನಮ್ – ನೀಲಾಂಜನೋ ನೀಲವಪುಃ ಕಿರೀಟೀ ಗೃಧ್ರಸ್ಥಿತಃ ತ್ರಾಸಕರೋ ಧನುಷ್ಮಾನ್ | ಚತುರ್ಭುಜಃ ಸೂರ್ಯಸುತಃ ಪ್ರಸನ್ನಃ ಸದಾ ಮಮ ಸ್ಯಾತ್ ವರದಃ ಪ್ರಶಾಂತಃ || ೧ || ಬ್ರಹ್ಮೋವಾಚ – ಶೃಣುಧ್ವಮೃಷಯಃ ಸರ್ವೇ ಶನೀಪೀಡಾ ಹರಂ ಮಹತ್ | ಕವಚಂ ಶನಿರಾಜಸ್ಯ ಸೌರೇರಿದಮನುತ್ತಮಮ್ || ೨ || ಕವಚಂ ದೇವತಾವಾಸಂ ವಜ್ರಪಂಜರ ಸಂಜ್ಞಕಂ | ಶನೈಶ್ಚರ … Continue reading

Posted in ಶಾಂತಿ-ಪರಿಹಾರೋಪಾಯ, ಸ್ತುತಿ-ಸ್ತೋತ್ರ | Tagged , , , , , , , , , , | Leave a comment

ಶ್ರೀಶನೈಶ್ಚರ – ಭಾಗ ೧ (ಗ್ರಹ ಪರಿಚಯ)

ಆದಿತ್ಯಾದಿ ನವಗ್ರಹಗಳಲ್ಲಿ ಅತ್ಯಂತ ಭಕ್ತಪಾಲಕನು ಶ್ರೀಶನಿದೇವನು. ಪ್ರಪಂಚದಾದ್ಯಂತ ಈ ಗ್ರಹರಾಜನ ಪ್ರಭಾವ ಸರ್ವವಿದಿತ. ಈ ಲೇಖನದಲ್ಲಿ ಶನಿಗ್ರಹ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಹಾಗೆ ಸ್ಥೂಲ ಪರಿಚಯವನ್ನು ಕೊಡುತ್ತಿದ್ದೇನೆ. ಶನಿಯ ಸ್ವರೂಪ – ಛಾಯಾಸೂನು, ತರಣಿತನಯ, ಅರ್ಕಿ, ಮಂದ ಮುಂತಾದ ಪರ್ಯಾಯನಾಮಗಳಿಂದ ಶನಿಯನ್ನು ಜ್ಯೋತಿಷ್ಯಗ್ರಂಥಗಳಲ್ಲಿ ಕರೆದಿದ್ದಾರೆ. ನೀಲಾಂಬರೋ ನೀಲವಪುಃ ಕಿರೀಟೀ ಗೃಧ್ರಸ್ಥಿತಿಶ್ಚಾಪಕರೋಧನುಷ್ಮಾನ್ | ಚತುರ್ಭುಜಃ ಸೂರ್ಯಸುತಃ ಪ್ರಶಾಂತಃ ಸ … Continue reading

Posted in ಜ್ಯೋತಿಷ, ನವಗ್ರಹ ಪರಿಚಯ, ನವಗ್ರಹಗಳು | Tagged , , , , | Leave a comment

ಪಿಪ್ಪಲಾದ ಕೃತಂ ಶ್ರೀಶನಿ ಸ್ತೋತ್ರಮ್ (ಸ್ಕಂದ ಪುರಾಣೋಕ್ತ)

ಸ್ಕಂದ ಪುರಾಣೋಕ್ತವಾದ ಪಿಪ್ಪಲಾದ ಮುನಿಕೃತ ಶ್ರೀಶನೈಶ್ಚರ ಸ್ತೋತ್ರವು, ಶನಿದಶೆ, ದೋಷ ಮತ್ತು ವಿಶಮಸ್ಥಾನಸ್ಥ ಪೀಡಾ ಪರಿಹಾರಕ್ಕೆ ಅತ್ಯಂತ ಪ್ರಭಾವೀ ಸ್ತೋತ್ರವಾಗಿದೆ. ಪ್ರಾತಃ ಕಾಲದಲ್ಲಿ ನಿತ್ಯ ಇದರ ಪಠಣದಿಂದ ಪೀಡಾ ಪರಿಹಾರವಾಗುತ್ತದೆ. ಪಿಪ್ಪಲಾದ ಕೃತಂ ಶ್ರೀಶನಿ ಸ್ತೋತ್ರಮ್ (ಸ್ಕಂದ ಪುರಾಣೋಕ್ತ) ಪಿಪ್ಪಲಾದ ಉವಾಚ – ನಮಸ್ತೇ ಕ್ರೋಧಸಂಸ್ಥಾಯ ಪಿಂಗಲಾಯ ನಮೋಽಸ್ತುತೇ | ನಮಸ್ತೇ ಬಭ್ರುರೂಪಾಯ ಕೃಷ್ಣಾಯ ಚ … Continue reading

Posted in ಶಾಂತಿ-ಪರಿಹಾರೋಪಾಯ, ಸ್ತುತಿ-ಸ್ತೋತ್ರ | Tagged , , | Leave a comment

ಶನಿ ತುಲಾರಾಶಿ ಪ್ರವೇಶ

ನವಗ್ರಹಗಳಲ್ಲಿ ಗುರು ಮತ್ತು ಶನಿಗ್ರಹರು ದೀರ್ಘಕಾಲದವರೆಗೆ ಪ್ರಭಾವವನ್ನುಂಟು ಮಾಡುವ ಗ್ರಹಗಳಾಗಿದ್ದಾರೆ. ಗೋಚಾರದಲ್ಲಿ ಈ ಗ್ರಹಗಳ ಸಂಚಾರವನ್ನು ವಿಶೇಷವಾಗಿ ಅಭ್ಯಸಿಸಲಾಗುತ್ತದೆ. ಈ ನೊವೆಂಬರ್ ೧೫ ರಂದು ಶನಿಗ್ರಹವು ತುಲಾರಾಶಿಯಲ್ಲಿ ಪ್ರವೇಶಮಾಡುತ್ತದೆ. ಶಾಸ್ತ್ರೀಯವಾಗಿ ಈ ವಿದ್ಯಮಾನವು ಪ್ರಬಲವಾದ ಬದಲಾವಣೆಗಳನ್ನು ಉಂಟುಮಾಡಲಿದೆ. ಈ ಖಗೋಳಿಯ ಘಟನೇಯ ಜ್ಯೋತಿಃಶಾಸ್ತ್ರೀಯ ಪ್ರಭಾವ ಮತ್ತು ಪರಿಣಾಮಗಳನ್ನು ಚರ್ಚಿಸಲು ನಾನು ಕೆಲವು ಲೇಖನಗಳನ್ನು ಭಾವಿಕರಲ್ಲಿ ಸಾದರಪಡಿಸುತ್ತಿದ್ದೇನೆ. … Continue reading

Posted in ಗೋಚಾರ, ನವಗ್ರಹಗಳು | Tagged , , , , , , , , , , , , , | 3 Comments