-
ವೇದಾ ಹಿ ಯಜ್ಞಾರ್ಥಮಭಿಪ್ರವೃತ್ತಾಃ
ಕಾಲಾನುಪೂರ್ವ್ಯಾ ವಿಹಿತಾಶ್ಚ ಯಜ್ಞಾಃ |
ತಸ್ಮಾದಿದಂ ಕಾಲವಿಧಾನಶಾಸ್ತ್ರಂ
ಯೋ ಜ್ಯೋತಿಷಂ ವೇದ ಸ ವೇದ ಯಜ್ಞಾನ್ ||
(ಋಗ್ವೇದಾಂಗ ಜ್ಯೋತಿಷ್ಯ) -
ಲೇಖನಗಳು
- ಗುರು ವೃಷಭರಾಶಿ ಗೋಚಾರ
- ಶ್ರೀಶನೈಶ್ಚರ ಜಯಂತಿ – ರವಿವಾರ 20 ಮೇ, 2012
- ಹಾರ್ದಿಕ ವಂದನೆಗಳು
- ನವಗ್ರಹ ಪರಿಚಯ – ವಿವಿಧ ವಿಚಾರಗಳು (ಆಧಿಪತ್ಯ, ಉಚ್ಚ, ನೀಚ, ಮೂಲತ್ರಿಕೋಣ)
- ಶುಕ್ರ ಅಧಿಕ್ರಮಣ – 6 ಜೂನ 2012
- ಮಾಸ ಭವಿಷ್ಯ – ಚೈತ್ರ (೨೩ಮಾರ್ಚ್ – ೨೧ಎಪ್ರಿಲ್)
- ಯುಗಾದಿ ಶುಭಾಶಯ
- ನಂದನ ಸಂವತ್ಸರ – ಶಕೆ ೧೯೩೪
- ಪೀಡಾಪರಿಹಾರಕ ಶ್ರೀಶನಿದೇವರ ಸ್ತೋತ್ರ
- ನವಗ್ರಹ ಪರಿಚಯ
- ಶ್ರೀಸೂರ್ಯಮಂಡಲಸ್ತೋತ್ರಮ್ (ಸೂರ್ಯಮಂಡಲಾಷ್ಟಕಮ್)
- ಸೂರ್ಯಾಷ್ಟಕಮ್
- ರಥ ಸಪ್ತಮೀ
- ಸೂರ್ಯನಾರಾಯಣ – ಭಾಗ ೨ – ಪುರಾಣಗಳಲ್ಲಿ ಸೂರ್ಯಕಥೆ
- ಉಭಯಚರಿ ಯೋಗ
- ಋಣಮೋಚಕ ಮಂಗಲ ಸ್ತೋತ್ರಮ್
- ಸೂರ್ಯನಾರಾಯಣ – ಭಾಗ ೧
- ಹೊಸ ವರ್ಷ ೨೦೧೨ರ ಹಾರ್ದಿಕ ಶುಭಾಶಯಗಳು
- ವಾಸಿ ಮತ್ತು ವೇಶಿಯೋಗಗಳು – ಭಾಗ ೨
- ದ್ವಾದಶ ಭಾವ ವಿಚಾರ
General Disclaimer
This website/blog is designed for informational purposes only. The information obtained by the website/blog is intended for educational purposes and to provide users with information about Indian Astrology. This website/blog is not responsible for errors, omissions, or inaccuracies in it or the results obtained from use of the information provided herein. Website/blog users are always encouraged to check and confirm the information with other sources.-
@PhalaJyotish
- Jyestha Masa monthly Astrological predictions for 12 rashi's will be posted in 2 days. Many new articles too this month. 19 hours ago
- Nirjala Ekadashi on June 1st. This Ekadashi bestows benefits of all Ekadashi's of a year. Fasting is highly auspicious. 3 days ago
- ಗುರು ವೃಷಭರಾಶಿ ಗೋಚಾರ wp.me/pxuoX-9F 6 days ago
- ಶ್ರೀಶನೈಶ್ಚರ ಜಯಂತಿ - ರವಿವಾರ 20 ಮೇ, 2012 wp.me/pxuoX-9x 1 week ago
- ಹಾರ್ದಿಕ ವಂದನೆಗಳು wp.me/pxuoX-9v 3 weeks ago
ಸಂದರ್ಶಕರು
- 28,132 hits
ಜನಪ್ರೀಯ
ಲೇಖನ ವರ್ಗಗಳು
- ಖಗೋಳ (1)
- ಗೋಚಾರ (6)
- ಗ್ರಹಣ (4)
- ಗ್ರಹಯೋಗಗಳು (3)
- ಜ್ಯೋತಿಷ (21)
- ದರ್ಶನ (1)
- ನವಗ್ರಹ ಪರಿಚಯ (6)
- ನವಗ್ರಹಗಳು (10)
- ಪಂಚಾಂಗ (2)
- ಪ್ರಕಟಣೆ (4)
- ಮಾಸ ಭವಿಷ್ಯ (1)
- ವೃತ ಪರಿಚಯ (2)
- ಶಾಂತಿ-ಪರಿಹಾರೋಪಾಯ (11)
- ಸ್ತುತಿ-ಸ್ತೋತ್ರ (10)
- ಹಬ್ಬ-ಪರ್ವಗಳು (2)
- ಹೋರಾ ಶಾಸ್ತ್ರ (2)
- Uncategorized (1)
ಆರ್ಕೈವ್ ಸಂಪುಟ
- May 2012 (3)
- April 2012 (1)
- March 2012 (6)
- January 2012 (8)
- December 2011 (7)
- November 2011 (8)
- May 2011 (1)
- August 2010 (2)
- June 2010 (2)
- May 2010 (1)
ನನ್ನ ಬ್ಲಾಗುಗಳು
- ಸ್ತೋತ್ರ ಸಂಗ್ರಹ ವೈಷ್ಣವ ಸ್ತೋತ್ರ ಸಂಗ್ರಹ
- ಹರಿದಾಸ ಕೂಟ ಕರ್ಣಾಟಕ ಹರಿದಾಸ ಪರಂಪರೆಯ ಪರಿಚಯ ಮತ್ತು ಕೃತಿಗಳು
ಟ್ಯಾಗ್ ಮೇಘ
2011 eclipse combinations december 10 Gochara Guru gochara Jupiter jyotish yogas Lunar Eclipse Lunar Eclipse astrology ravi Sadesati shanaishchara shani sun god surya Transit of Jupiter transit of shani ಕಾಲಗಣನೆ ಗುರು ಗೋಚಾರ ಗುರುಗ್ರಹ ಗೋಚಾರ ಗ್ರಹಗಳು ಗ್ರಹಣ ಫಲ ಚಂದ್ರ ಗ್ರಹಣ ಚಂದ್ರ ಗ್ರಹಣ ಜ್ಯೋತಿಷ್ಯ ಚಂದ್ರ ಗ್ರಹಣ ಫಲ ಡಿಸೆಂಬರ್ ೧೦ ೨೦೧೧ ನವಗ್ರಹ ಭಾವಗಳು ಭಾಸ್ಕರ ಯೋಗಗಳು ರವಿ ರವಿಗ್ರಹ ಯೋಗ ರವಿಯೋಗ ಶನಿಗೋಚಾರ ಶನಿಗ್ರಹ ಶನಿ ತುಲಾರಾಶಿ ಪ್ರವೇಶ ಶನಿಪೀಡೆ ಶನಿ ಶಾಂತಿ ಶನಿಸ್ತೋತ್ರ ಶನೈಶ್ಚರ ಶನೈಶ್ಚರ ಶಾಂತಿ ಸಾಡೇಸಾತಿ ಸೂರ್ಯ ಸ್ತೋತ್ರ-
ಅಭಿಪ್ರಾಯಗಳು
- manohar on ಕಾಲಗಣನೆ – ಯುಗಗಳು, ಮನ್ವಂತರಗಳು
- pavithra suresh on ಗುರು ವೃಷಭರಾಶಿ ಗೋಚಾರ
- suresh on ಮಾಸ ಭವಿಷ್ಯ – ಚೈತ್ರ (೨೩ಮಾರ್ಚ್ – ೨೧ಎಪ್ರಿಲ್)
- mysoregirija8@gmail.com on ಶುಕ್ರ ಅಧಿಕ್ರಮಣ – 6 ಜೂನ 2012
- Shivaprakash J M on ನಂದನ ಸಂವತ್ಸರ – ಶಕೆ ೧೯೩೪
Monthly Archives: January 2012
ಶ್ರೀಸೂರ್ಯಮಂಡಲಸ್ತೋತ್ರಮ್ (ಸೂರ್ಯಮಂಡಲಾಷ್ಟಕಮ್)
ಶ್ರೀಸೂರ್ಯಮಂಡಲಸ್ತೋತ್ರಮ್ (ಸೂರ್ಯಮಂಡಲಾಷ್ಟಕಮ್) ನಮಃ ಸವಿತ್ರೇ ಜಗದೇಕಚಕ್ಷುಷೇ ಜಗತ್ಪ್ರಸೂತೀ ಸ್ಥಿತಿ ನಾಶ ಹೇತವೇ | ತ್ರಯೀಮಯಾಯ ತ್ರಿಗುಣಾತ್ಮ ಧಾರಿಣೇ ವಿರಂಚಿ ನಾರಾಯಣ ಶಂಕರಾತ್ಮನೇ || ೧ || ಯನ್ಮಂಡಲಂ ದೀಪ್ತಿಕರಂ ವಿಶಾಲಂ ರತ್ನಪ್ರಭಂ ತೀವ್ರಮನಾದಿ ರೂಪಮ್ | ದಾರಿದ್ರ್ಯ ದುಃಖ ಕ್ಷಯಕಾರಣಂ ಚ ಪುನಾತು ಮಾಂ ತತ್ಸವಿತುರ್ವರೇಣ್ಯಮ್ || ೨ || ಯನ್ಮಂಡಲಂ ದೇವ ಗಣೈಃ ಸುಪೂಜಿತಂ … Continue reading
Posted in ಜ್ಯೋತಿಷ, ಶಾಂತಿ-ಪರಿಹಾರೋಪಾಯ, ಸ್ತುತಿ-ಸ್ತೋತ್ರ
Tagged ರವಿ, ಸೂರ್ಯ, ಸೂರ್ಯಮಂಡಲ ಸ್ತೋತ್ರ, ಸ್ತೋತ್ರ, ravi, sun god, surya, surya mandala stotra
Leave a comment
ಸೂರ್ಯಾಷ್ಟಕಮ್
ಸಾಂಬ ಉವಾಚ – ಆದಿದೇವಂ ನಮಸ್ತುಭ್ಯಂ ಪ್ರಸೀದ ಮಮ ಭಾಸ್ಕರ | ದಿವಾಕರ ನಮಸ್ತುಭ್ಯಂ ಪ್ರಭಾಕರ ನಮೋಽಸ್ತುತೆ || ೧ || ಸಪ್ತಾಶ್ವರಥಮಾರೂಢಂ ಪ್ರಚಂಡಂ ಕಶ್ಯಪಾತ್ಮಜಂ | ಶ್ವೇತಪದ್ಮಧರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ || ೨ || ಲೋಹಿತಂ ರಥಮಾರೂಢಂ ಸರ್ವಲೋಕಪಿತಾಮಹಂ | ಮಹಾಪಾಪಹರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ || ೩ || … Continue reading
Posted in ಜ್ಯೋತಿಷ, ನವಗ್ರಹಗಳು, ಶಾಂತಿ-ಪರಿಹಾರೋಪಾಯ, ಸ್ತುತಿ-ಸ್ತೋತ್ರ
Tagged ಸೂರ್ಯ, ಸೂರ್ಯಾಷ್ಟಕ, surya, suryastaka
Leave a comment
ರಥ ಸಪ್ತಮೀ
ಅರ್ಕ ಸಪ್ತಮೀ, ಭಾನು ಸಪ್ತಮೀ, ಅಚಲಾ ಸಪ್ತಮೀ, ಸೂರ್ಯ ಸಪ್ತಮೀ ಹೀಗೆ ಭಾರತದಾದ್ಯಂತ ಪ್ರಸಿದ್ಧವಾಗಿರುವ ಸೂರ್ಯನ ಜನ್ಮೋತ್ಸವವೇ ರಥ ಸಪ್ತಮೀ. ಸೋಮವಾರ ೩೦/೧/೨೦೧೨ ರಂದು ಈ ಶ್ರೇಷ್ಠದಿವಸವಿದೆ. ಈ ದಿನದಿಂದಲೇ ಸೂರ್ಯನು ಸಮಸ್ತ ಪ್ರಪಂಚಕ್ಕೆ ಬೆಳಕನ್ನು ಕೊಡಲು ಪ್ರಾರಂಭಿಸಿದನು. ಈ ದಿನವೇ ಅವನು ರಥಾರೂಢನಾಗುತ್ತಾನೆ. ಸಂವತ್ಸರವೆಂಬ ಹೆಸರಿನ ತನ್ನ ಒಂದೇ ಚಕ್ರವುಳ್ಳ ವಿಚಿತ್ರ ರಥದಲ್ಲಿ ಆರೂಢನಾಗಿ … Continue reading
Posted in ಜ್ಯೋತಿಷ, ನವಗ್ರಹ ಪರಿಚಯ, ನವಗ್ರಹಗಳು, ಪಂಚಾಂಗ, ಹಬ್ಬ-ಪರ್ವಗಳು
Tagged ಅರ್ಕ ಸಪ್ತಮೀ, ಜಯಂತಿ, ಭಾನು ಸಪ್ತಮಿ, ಭಾಸ್ಕರ, ರಥ ಸಪ್ತಮೀ, ರವಿ, ಸೂರ್ಯ, ಸೂರ್ಯರಥ, ratha saptami
Leave a comment
ಸೂರ್ಯನಾರಾಯಣ – ಭಾಗ ೨ – ಪುರಾಣಗಳಲ್ಲಿ ಸೂರ್ಯಕಥೆ
ಆದಿತ್ಯ ಸೂರ್ಯನ ಉತ್ಪತ್ತಿಯ ಕುರಿತು ಪುರಾಣಗಳಲ್ಲಿ ಅನೇಕ ವಿಧ ವಿವರಗಳು ಲಭ್ಯ. ಪ್ರಸಕ್ತ ಲೇಖನದಲ್ಲಿ ಮಾರ್ಕಂಡೇಯ ಪುರಾಣಾಂತರ್ಗತ ಕಥಾವಸ್ತುವನ್ನು ಸಂಗ್ರಹಿಸುತ್ತಿದ್ದೇನೆ. ಕಶ್ಯಪ ಅದಿತಿಯರ ಪುತ್ರನಾಗಿ ಸೂರ್ಯನ ಜನ್ಮ, ಸಂಜ್ಞೆ ಮತ್ತು ಛಾಯಾದೇವಿಯರೆಂಬ ಸೂರ್ಯಪತ್ನಿಯರ ವಿವರಗಳು ಇಲ್ಲಿ ಬಂದಿವೆ. Continue reading
ಉಭಯಚರಿ ಯೋಗ
ವಾಸಿ ಮತ್ತು ವೇಶಿಯೋಗಗಳ ಸಾಲಿನಲ್ಲಿ ಸೇರುವ ಸೂರ್ಯನಿಂದ ನೋಡಲ್ಪಡುವ ಈ ಯೋಗವು ರಾಜಯೋಗವೆಂದೇ ಜ್ಯೋತಿಷ್ಯ ಗ್ರಂಥಗಳಲ್ಲಿ ಪರಿಗಣಿಸಲ್ಪಟ್ಟಿದೆ. ಇಂದಿನ ಕಾಲದಲ್ಲಿ ರಾಜಾದಿಗಳು ಇಲ್ಲವಾದರು ಮಹಾಜನರೆಂದು, ಪ್ರಭಾವೀ ವ್ಯಕ್ತಿಗಳೆಂದು ಕರೆಯಲ್ಪಡುವ ಅತ್ಯಂತ ಯಶಸ್ವಿ ವ್ಯಕ್ತಿಗಳ ಜಾತಕದಲ್ಲಿ ಈ ಯೋಗವು ಸ್ಪಷ್ಟವಾಗಿ ಕಾಣಸಿಗುತ್ತದೆ. ಈ ವ್ಯಕ್ತಿಗಳು ತಮ್ಮ ತಮ್ಮ ಕಾರ್ಯಕ್ಷೇತ್ರಗಳಲ್ಲಿ ಅಸಾಧಾರಣ ಕೌಶಲ್ಯವನ್ನು ಪ್ರದರ್ಶಿಸುತ್ತಾರೆ, ಇವರು ಜನಸಾಮಾನ್ಯರಿಗೆ ಆದರ್ಶಪ್ರಾಯರಾಗಿರುತ್ತಾರೆ. … Continue reading
Posted in ಗ್ರಹಯೋಗಗಳು, ಜ್ಯೋತಿಷ
Tagged ಉಭಯಚರಿ ಯೋಗ, ರವಿಗ್ರಹ ಯೋಗ, ರವಿಯೋಗ, ravi yoga, ubhayachari yoga
1 Comment
ಋಣಮೋಚಕ ಮಂಗಲ ಸ್ತೋತ್ರಮ್
ಅಂಗಾರಕ, ಕುಜ ಎಂದು ಪ್ರಸಿದ್ಧನಾದ ಮಂಗಳನು ಶಾಸ್ತ್ರಗಳಲ್ಲಿ ಋಣಬಾಧಾ ನಿವಾರಕನೆಂದು ಪ್ರಸಿದ್ಧನಾಗಿದ್ದಾನೆ (ಋಣಹರ್ತಾ ಧನಪ್ರದಃ). ಭಕ್ತಿ ಮತ್ತು ವಿಶ್ವಾಸದಿಂದ ಮಂಗಳನ ಸ್ತೋತ್ರಮಾಡುವುದರಿಂದ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗಿ ಸಾಲಬಾಧೆಗಳಿಂದ ಅವಶ್ಯ ಮುಕ್ತಿದೊರೆಯುವುದು. ಮೇಷರಾಶಿ ಅಥವಾ ಲಗ್ನ, ವೃಶ್ಚಿಕರಾಶಿ ಅಥವಾ ಲಗ್ನವಿರುವವರು, ಜಾತಕದಲ್ಲಿ ಕುಜನು ನೀಚ, ಅಸ್ತ, ದುಃಸ್ತಾನಗಳಲ್ಲಿದ್ದವರು ಈ ಸ್ತೋತ್ರದಿಂದ ಅವಶ್ಯ ಲಾಭ ಪಡೆಯಬಹುದು. ಸುಮುಹೂರ್ತದಲ್ಲಿ (ಒಳ್ಳೆಯ … Continue reading
Posted in ಶಾಂತಿ-ಪರಿಹಾರೋಪಾಯ, ಸ್ತುತಿ-ಸ್ತೋತ್ರ
Tagged angaraka, ಋಣಮುಕ್ತಿ, ಕುಜ, ಮಂಗಳ, ಮಂಗಳ ಸ್ತೋತ್ರ, ಸಾಲಬಾಧೆ, kuja, kuja dosha, mangal dosha, mangala
Leave a comment
ಸೂರ್ಯನಾರಾಯಣ – ಭಾಗ ೧
ಸೂರ್ಯನು ಪ್ರತ್ಯಕ್ಷ ದೈವ. ಪ್ರಧಾನ ವೈದಿಕ ದೇವತೆಗಲ್ಲಿ ಒಬ್ಬ. ನಮ್ಮ ಸನಾತನ ಪರಂಪರೆಯಲ್ಲಿ ಸೂರ್ಯನಿಗೆ ಇರುವ ಸ್ಥಾನ ಶ್ರೇಷ್ಠವಾದದ್ದು. ಅನಾದಿ ಕಾಲದಿಂದ ವೈದಿಕರು ಈ ಸೂರ್ಯಾಂತರ್ಗತನಾದ ಗಾಯತ್ರೀ ಪ್ರತಿಪಾದ್ಯ ಪರಬ್ರಹ್ಮನ ಆರಾಧನೆಯನ್ನೇ ಮಾಡುತ್ತಿದ್ದಾರೆ. ವೇದ, ಆಗಮ, ಪುರಾಣ, ಇತಿಹಾಸ, ಸ್ಮೃತಿಗಳಲ್ಲಿ ಸೂರ್ಯನ ಕುರಿತು ಅನೇಕ ಮಹಿಮೆಗಳನ್ನು ಹೇಳಲಾಗಿದೆ. ನಮ್ಮ ದೇಶದಲ್ಲಿ ಪ್ರಾಚೀನಕಾಲದಿಂದ ನಡೆದು ಬಂದಿರುವ ಪಂಚದೇವತಾ … Continue reading
ಹೊಸ ವರ್ಷ ೨೦೧೨ರ ಹಾರ್ದಿಕ ಶುಭಾಶಯಗಳು
ಫಲಜ್ಯೋತಿಷ್ಯದ ಎಲ್ಲ ವಾಚಕವೃಂದಕ್ಕೆ ಹೊಸ ವರ್ಷ ೨೦೧೨ರ ಹಾರ್ದಿಕ ಶುಭಾಶಯಗಳು. ಈ ವರ್ಷ ಸಮಸ್ತರಿಗೂ ಕಲ್ಯಾಣಪ್ರದ, ಶಾಂತಿಪ್ರದವೂ ಆಗಲಿ ಎಂದು ಶ್ರಿಹರಿವಾಯುಗುರುಗಳಲ್ಲಿ ಭಕ್ತಿಪೂರ್ವಕವಾಗಿ ಬೇಡಿಕೊಳ್ಳೋಣ. ಧರ್ಮದ ಅಭಿವೃದ್ಧಿಯಾಗಲಿ, ಅಧರ್ಮ-ಅನಾಚಾರಗಳು ತೊಲಗಲಿ ಎಂದು ಪರಮಪುರುಷ ಶ್ರೀಹರಿಯಲ್ಲಿ ಪ್ರಾರ್ಥಿಸೋಣ. ಅತಿಯಾದ ಆಧುನಿಕತೆಯ ಭರದಲ್ಲಿ ನಮ್ಮ ಸಂಸ್ಕೃತಿ-ಪರಂಪರೆಯನ್ನು ತಿರಸ್ಕರಿಸಿ ಅಧೋಗತಿಯತ್ತ ಸಾಗುತ್ತಿರುವ ನಮ್ಮ ಇಂದಿನ ಸಮಾಜ ಇನ್ನಾದರು ಎಚ್ಚೆತ್ತು ನಮ್ಮ … Continue reading
Posted in ಪ್ರಕಟಣೆ
Leave a comment