Category Archives: ಸ್ತುತಿ-ಸ್ತೋತ್ರ

ಪೀಡಾಪರಿಹಾರಕ ಶ್ರೀಶನಿದೇವರ ಸ್ತೋತ್ರ

ಶ್ರೀಶನಿಸ್ತೋತ್ರಮ್ ನಮಸ್ತೇ ಕೋಣಸಂಸ್ಥಾಯ ಪಿಂಗಲಾಯ ನಮೋಽಸ್ತು ತೇ | ನಮಸ್ತೇ ಬಭ್ರುರೂಪಾಯ ಕೃಷ್ಣಾಯ ಚ ನಮೋಽಸ್ತು ತೇ || ೧ || ನಮಸ್ತೇ ರೌದ್ರದೇಹಾಯ ನಮಸ್ತೇ ಚಾಂತಕಾಯ ಚ | ನಮಸ್ತೇ ಯಮಸಂಜ್ಞಾಯ ನಮಸ್ತೇ ಸೌರಯೇ ವಿಭೋ || ೨ || ನಮಸ್ತೇ ಮಂದಸಂಜ್ಞಾಯ ಶನೈಶ್ಚರ ನಮೋಽಸ್ತು ತೇ | ಪ್ರಸಾದಂ ಕುರು ದೇವೇಶ ದಿನಸ್ಯ … Continue reading

Posted in ಶಾಂತಿ-ಪರಿಹಾರೋಪಾಯ, ಸ್ತುತಿ-ಸ್ತೋತ್ರ | Tagged , , , , , , , , , | Leave a comment

ಶ್ರೀಸೂರ್ಯಮಂಡಲಸ್ತೋತ್ರಮ್ (ಸೂರ್ಯಮಂಡಲಾಷ್ಟಕಮ್)

ಶ್ರೀಸೂರ್ಯಮಂಡಲಸ್ತೋತ್ರಮ್ (ಸೂರ್ಯಮಂಡಲಾಷ್ಟಕಮ್) ನಮಃ ಸವಿತ್ರೇ ಜಗದೇಕಚಕ್ಷುಷೇ ಜಗತ್ಪ್ರಸೂತೀ ಸ್ಥಿತಿ ನಾಶ ಹೇತವೇ | ತ್ರಯೀಮಯಾಯ ತ್ರಿಗುಣಾತ್ಮ ಧಾರಿಣೇ ವಿರಂಚಿ ನಾರಾಯಣ ಶಂಕರಾತ್ಮನೇ || ೧ || ಯನ್ಮಂಡಲಂ ದೀಪ್ತಿಕರಂ ವಿಶಾಲಂ ರತ್ನಪ್ರಭಂ ತೀವ್ರಮನಾದಿ ರೂಪಮ್ | ದಾರಿದ್ರ್ಯ ದುಃಖ ಕ್ಷಯಕಾರಣಂ ಚ ಪುನಾತು ಮಾಂ ತತ್ಸವಿತುರ್ವರೇಣ್ಯಮ್ || ೨ || ಯನ್ಮಂಡಲಂ ದೇವ ಗಣೈಃ ಸುಪೂಜಿತಂ … Continue reading

Posted in ಜ್ಯೋತಿಷ, ಶಾಂತಿ-ಪರಿಹಾರೋಪಾಯ, ಸ್ತುತಿ-ಸ್ತೋತ್ರ | Tagged , , , , , , , | Leave a comment

ಸೂರ್ಯಾಷ್ಟಕಮ್

ಸಾಂಬ ಉವಾಚ – ಆದಿದೇವಂ ನಮಸ್ತುಭ್ಯಂ ಪ್ರಸೀದ ಮಮ ಭಾಸ್ಕರ | ದಿವಾಕರ ನಮಸ್ತುಭ್ಯಂ ಪ್ರಭಾಕರ ನಮೋಽಸ್ತುತೆ || ೧ || ಸಪ್ತಾಶ್ವರಥಮಾರೂಢಂ ಪ್ರಚಂಡಂ ಕಶ್ಯಪಾತ್ಮಜಂ | ಶ್ವೇತಪದ್ಮಧರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ || ೨ || ಲೋಹಿತಂ ರಥಮಾರೂಢಂ ಸರ್ವಲೋಕಪಿತಾಮಹಂ | ಮಹಾಪಾಪಹರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ || ೩ || … Continue reading

Posted in ಜ್ಯೋತಿಷ, ನವಗ್ರಹಗಳು, ಶಾಂತಿ-ಪರಿಹಾರೋಪಾಯ, ಸ್ತುತಿ-ಸ್ತೋತ್ರ | Tagged , , , | Leave a comment

ಋಣಮೋಚಕ ಮಂಗಲ ಸ್ತೋತ್ರಮ್

ಅಂಗಾರಕ, ಕುಜ ಎಂದು ಪ್ರಸಿದ್ಧನಾದ ಮಂಗಳನು ಶಾಸ್ತ್ರಗಳಲ್ಲಿ ಋಣಬಾಧಾ ನಿವಾರಕನೆಂದು ಪ್ರಸಿದ್ಧನಾಗಿದ್ದಾನೆ (ಋಣಹರ್ತಾ ಧನಪ್ರದಃ). ಭಕ್ತಿ ಮತ್ತು ವಿಶ್ವಾಸದಿಂದ ಮಂಗಳನ ಸ್ತೋತ್ರಮಾಡುವುದರಿಂದ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗಿ ಸಾಲಬಾಧೆಗಳಿಂದ ಅವಶ್ಯ ಮುಕ್ತಿದೊರೆಯುವುದು. ಮೇಷರಾಶಿ ಅಥವಾ ಲಗ್ನ, ವೃಶ್ಚಿಕರಾಶಿ ಅಥವಾ ಲಗ್ನವಿರುವವರು, ಜಾತಕದಲ್ಲಿ ಕುಜನು ನೀಚ, ಅಸ್ತ, ದುಃಸ್ತಾನಗಳಲ್ಲಿದ್ದವರು ಈ ಸ್ತೋತ್ರದಿಂದ ಅವಶ್ಯ ಲಾಭ ಪಡೆಯಬಹುದು. ಸುಮುಹೂರ್ತದಲ್ಲಿ (ಒಳ್ಳೆಯ … Continue reading

Posted in ಶಾಂತಿ-ಪರಿಹಾರೋಪಾಯ, ಸ್ತುತಿ-ಸ್ತೋತ್ರ | Tagged , , , , , , , , , | Leave a comment

ಶ್ರೀನವಗ್ರಹ ಪೀಡಾಪರಿಹಾರಕಸ್ತೋತ್ರಮ್ (ಬ್ರಹ್ಮಾಂಡ ಪುರಾಣಾಂತರ್ಗತ)

ಗ್ರಹಾಣಾಮಾದಿರಾದಿತ್ಯೋ ಲೋಕರಕ್ಷಣಕಾರಕಃ | ವಿಷಮಸ್ಥಾನ ಸಂಭೂತಾಂ ಪೀಡಾಂ ಹರತು ಮೇ ರವಿಃ || ೧ || ರೋಹಿಣೀಶಃ ಸುಧಾಮೂರ್ತಿಃ ಸುಧಾಗಾತ್ರಃ ಸುಧಾಶನಃ | ವಿಷಮಸ್ಥಾನ ಸಂಭೂತಾಂ ಪೀಡಾಂ ಹರತು ಮೇ ವಿಧುಃ || ೨ || ಭೂಮಿಪುತ್ರೋ ಮಹಾತೇಜಾ ಜಗತಾಂ ಭಯಕೃತ್ಸದಾ | ವೃಷ್ಟಿಕೃತ್-ದೃಷ್ಟಿಹರ್ತಾ ಚ ಪೀಡಾಂ ಹರತು ಮೇ ಕುಜಃ || ೩ || … Continue reading

Posted in ಶಾಂತಿ-ಪರಿಹಾರೋಪಾಯ, ಸ್ತುತಿ-ಸ್ತೋತ್ರ | Tagged , | Leave a comment

ಶನೈಶ್ಚರಕೃತಾ ಶ್ರೀಲಕ್ಷ್ಮೀನೃಸಿಂಹಸ್ತೋತ್ರಮ್

ಸುಲಭೋ ಭಕ್ತಿಯುಕ್ತಾನಾಂ ದುರ್ದರ್ಶೋ ದುಷ್ಟಚೇತಸಾಮ್ | ಅನನ್ಯಗತಿಕಾನಾಂ ಚ ಪ್ರಭುರ್ಭಕ್ತೈಕವತ್ಸಲಃ || ಶನೈಶ್ಚರಸ್ತತ್ರ ನೃಸಿಂಹದೇವಸ್ತುತಿಂ ಚಕಾರಾಽಮಲಚಿತ್ತವೃತ್ತಿಃ | ಪ್ರಣಮ್ಯ ಸಾಷ್ಟಾಂಗಮಶೇಷಲೋಕಕಿರೀಟನೀರಾಜಿತಪಾದಪದ್ಮಮ್ || ಶ್ರೀಶನಿರುವಾಚ – ಯತ್ಪಾದಪಂಕಜರಜಃ ಪರಮಾದರೇಣ ಸಂಸೇವಿತಂ ಸಕಲಕಲ್ಮಷರಾಶಿನಾಶಮ್ | ಕಲ್ಯಾಣಕಾರಕಮಶೇಷನಿಜಾನುಗಾನಾಂ ಸ ತ್ವಂ ನೃಸಿಂಹ ಮಯಿ ಧೇಹಿ ಕೃಪಾವಲೋಕಮ್ || ೧ || ಸರ್ವತ್ರ ಚಂಚಲತಯಾ ಸ್ಥಿತಯಾ ಹಿ ಲಕ್ಷ್ಮ್ಯಾ ಬ್ರಹ್ಮಾದಿವಂದ್ಯಪದಯಾ ಸ್ಥಿರಯಾ … Continue reading

Posted in ಶಾಂತಿ-ಪರಿಹಾರೋಪಾಯ, ಸ್ತುತಿ-ಸ್ತೋತ್ರ | Tagged , , , , | Leave a comment

ಶ್ರೀಶನೈಶ್ಚರಸ್ತೋತ್ರಮ್ (ದಶರಥಕೃತ)

ದಶರಥಮಹಾರಾಜನಿಂದ ವಿರಚಿತ ಈ ಶನಿದೇವನ ಸ್ತೋತ್ರವು ಅತ್ಯಂತ ಪ್ರಭಾವಿಯು ಮತ್ತು ಪ್ರಸಿದ್ಧವು ಆಗಿದೆ. ಈ ಸ್ತೋತ್ರದ ಕೊನೆಯಲ್ಲಿ ಬರುವ ಶನೈಶ್ಚರ ದಶನಾಮಗಳು, ನಿತ್ಯ ಸ್ಮರಣೆಮಾಡುವುದರಿಂದ ಸರ್ವಪೀಡಾ ನಿವಾರಕಗಳಾಗಿವೆ. ಪ್ರತಿನಿತ್ಯ ಪ್ರಾತಃಕಾಲದಲ್ಲಿ ಈ ಸ್ತೋತ್ರವನ್ನು ಪಠಿಸುವುದರಿಂದ ಶ್ರೀಶನೈಶ್ಚರ ಅನುಗ್ರಹವು ಅವಶ್ಯ ಆಗುವುದು. ಅಸ್ಯ ಶ್ರೀಶನೈಶ್ಚರಸ್ತೋತ್ರಸ್ಯ ದಶರಥ ಋಷಿಃ | ಶನೈಶ್ಚರೋ ದೇವತಾ | ತ್ರಿಷ್ಟುಪ್ ಛಂದಃ | … Continue reading

Posted in ಶಾಂತಿ-ಪರಿಹಾರೋಪಾಯ, ಸ್ತುತಿ-ಸ್ತೋತ್ರ | Tagged , , , , , , , , , , , , | Leave a comment

ಶ್ರೀಬ್ರಹ್ಮಾಂಡಪುರಾಣೋಕ್ತಂ ಶ್ರೀಶನಿಕವಚಮ್ (ಶ್ರೀಶನಿವಜ್ರಪಂಜರ ಸ್ತೋತ್ರಮ್)

ಧ್ಯಾನಮ್ – ನೀಲಾಂಜನೋ ನೀಲವಪುಃ ಕಿರೀಟೀ ಗೃಧ್ರಸ್ಥಿತಃ ತ್ರಾಸಕರೋ ಧನುಷ್ಮಾನ್ | ಚತುರ್ಭುಜಃ ಸೂರ್ಯಸುತಃ ಪ್ರಸನ್ನಃ ಸದಾ ಮಮ ಸ್ಯಾತ್ ವರದಃ ಪ್ರಶಾಂತಃ || ೧ || ಬ್ರಹ್ಮೋವಾಚ – ಶೃಣುಧ್ವಮೃಷಯಃ ಸರ್ವೇ ಶನೀಪೀಡಾ ಹರಂ ಮಹತ್ | ಕವಚಂ ಶನಿರಾಜಸ್ಯ ಸೌರೇರಿದಮನುತ್ತಮಮ್ || ೨ || ಕವಚಂ ದೇವತಾವಾಸಂ ವಜ್ರಪಂಜರ ಸಂಜ್ಞಕಂ | ಶನೈಶ್ಚರ … Continue reading

Posted in ಶಾಂತಿ-ಪರಿಹಾರೋಪಾಯ, ಸ್ತುತಿ-ಸ್ತೋತ್ರ | Tagged , , , , , , , , , , | Leave a comment