Tag Archives: ಡಿಸೆಂಬರ್ ೧೦ ೨೦೧೧

ಚಂದ್ರ ಗ್ರಹಣ – ದಾನ, ಪಾರಾಯಣ, ಪರಿಹಾರ

ಡಿಸೆಂಬರ್ 10ರ ಚಂದ್ರಗ್ರಹಣವು ರೋಹಿಣಿ ಮತ್ತು ಮೃಗಶಿರಾ ನಕ್ಷತ್ರಗಳಲ್ಲಿ (ವೃಷಭ ರಾಶಿ) ನಡೆಯಲಿದೆ. (ಈ ಕುರಿತು ಹಿಂದಿನ ಲೇಖನವನ್ನು ನೋಡಿ) ಆದ್ದರಿಂದ ತ್ರಿಜನ್ಮ ನಕ್ಷತ್ರಜಾತರಾದ ರೋಹಿಣಿ, ಮೃಗಶಿರಾ ಮತ್ತು ಆರ್ದ್ರಾ – ಈ ನಕ್ಷತ್ರ ಮತ್ತು ರಾಶಿಯವರು ದಾನಗಳನ್ನು ಮಡಬೇಕು. ಚಂದ್ರಗ್ರಹಣಕ್ಕೆ ವಿಶೇಷವಾಗಿ ಚಂದ್ರಬಿಂಬ ಮತ್ತು ನಾಗ ಪ್ರತಿಮೆಯ ದಾನವನ್ನು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಸುವರ್ಣ ಅಥವಾ … Continue reading

Posted in ಗ್ರಹಣ, ಜ್ಯೋತಿಷ, ಶಾಂತಿ-ಪರಿಹಾರೋಪಾಯ | Tagged , , , , , , , , , , , | Leave a comment

ಕೇತುಗ್ರಸ್ತ ಚಂದ್ರಗ್ರಹಣ – ಡಿಸೆಂಬರ್ 10, 2011

ಸೂರ್ಯ ಮತ್ತು ಭೂಮಿಯನ್ನು ಸುತ್ತುತ್ತಿರುವ ಚಂದ್ರನ ನಡುವೆ ಭೂಮಿಯು ಬಂದು ಅದರ ನೆರಳು ಚಂದ್ರಬಿಂಬವನ್ನು ಮರೆಮಾಡುವ ಅವಕಾಶೀಯ ವಿದ್ಯಮಾನವೇ ಚಂದ್ರಗ್ರಹಣ. ಇಂಥಹ ವಿದ್ಯಮಾನ ಇದೇ ಡಿಸೆಂಬರ್ 10ರಂದು ಘಟಿಸಲಿದ್ದು ಭಾರತದಾದ್ಯಂತ ಪೂರ್ಣವಾಗಿ ಗೋಚರಿಸಲಿದೆ. ಭೂಚ್ಛಾಯಾಂ ಸ್ವಗ್ರಹಣೇ ಭಾಸ್ಕರಂ ಅರ್ಕಗ್ರಹಣೇ ಪ್ರವಿಶತಿ ಇಂದುಃ | (ಬೃಹತ್ಸಂಹಿತಾ) “ಚಂದ್ರನು ತನ್ನ ಗ್ರಹಣದಲ್ಲಿ ಭೂಛಾಯೆಯನ್ನು ಅಂತೆಯೇ ಸೂರ್ಯಗ್ರಹಣದಲ್ಲಿ ಸೂರ್ಯಬಿಂಬವನ್ನು ಪ್ರವೇಶಿಸುತ್ತಾನೆ”. … Continue reading

Posted in ಗ್ರಹಣ, ಜ್ಯೋತಿಷ | Tagged , , , , , , , , | 1 Comment