Tag Archives: Sadesati

ಪೀಡಾಪರಿಹಾರಕ ಶ್ರೀಶನಿದೇವರ ಸ್ತೋತ್ರ

ಶ್ರೀಶನಿಸ್ತೋತ್ರಮ್ ನಮಸ್ತೇ ಕೋಣಸಂಸ್ಥಾಯ ಪಿಂಗಲಾಯ ನಮೋಽಸ್ತು ತೇ | ನಮಸ್ತೇ ಬಭ್ರುರೂಪಾಯ ಕೃಷ್ಣಾಯ ಚ ನಮೋಽಸ್ತು ತೇ || ೧ || ನಮಸ್ತೇ ರೌದ್ರದೇಹಾಯ ನಮಸ್ತೇ ಚಾಂತಕಾಯ ಚ | ನಮಸ್ತೇ ಯಮಸಂಜ್ಞಾಯ ನಮಸ್ತೇ ಸೌರಯೇ ವಿಭೋ || ೨ || ನಮಸ್ತೇ ಮಂದಸಂಜ್ಞಾಯ ಶನೈಶ್ಚರ ನಮೋಽಸ್ತು ತೇ | ಪ್ರಸಾದಂ ಕುರು ದೇವೇಶ ದಿನಸ್ಯ … Continue reading

Posted in ಶಾಂತಿ-ಪರಿಹಾರೋಪಾಯ, ಸ್ತುತಿ-ಸ್ತೋತ್ರ | Tagged , , , , , , , , , | Leave a comment

ಶ್ರಿಶನೈಶ್ಚರ ಪೀಡಾ ಪರಿಹಾರೋಪಾಯಗಳು

ಅವಶ್ಯಮೇವ ಭೋಕ್ತವ್ಯಂ ಕೃತಂ ಕರ್ಮ ಶುಭಾಶುಭಂ | ನಾಭುಕ್ತಂ ಕ್ಷೀಯತೇ ಕರ್ಮ ಕಲ್ಪಕೋಟಿಶತೈರಪಿ || – ಗರುಡಪುರಾಣ ಮಾಡಿದ ಒಳ್ಳೆಯ ಅಥವಾ ಕೆಟ್ಟ ಕರ್ಮಗಳನ್ನು ಖಂಡಿತ ಅನುಭವಿಸಲೇಬೇಕು. ಎಷ್ಟೇ ಕಾಲ ಕಳೆದರೂ ಅನುಭವಿಸದೆ ಕರ್ಮ ಕಳೆಯುವುದಿಲ್ಲ. ಇಂಥಹ ಕರ್ಮಗಳನ್ನು ತಿಳಿದುಕೊಳ್ಳಲು ಜ್ಯೋತಿಷ್ಯವೆಂಬ ದಿವ್ಯವಾದ ವಿದ್ಯೆಯನ್ನು ಪ್ರಾಚೀನರು ನಮಗೆ ದಯಪಾಲಿಸಿದ್ದಾರೆ. ವರಾಹಮಿಹಿರಾಚಾರ್ಯರು ಈ ಕುರಿತು “ಕರ್ಮಾರ್ಜಿತಂ ಪೂರ್ವಭವೇಸದಾದಿ … Continue reading

Posted in ಜ್ಯೋತಿಷ, ಶಾಂತಿ-ಪರಿಹಾರೋಪಾಯ, Uncategorized | Tagged , , , , , , , , , | Leave a comment

ಶ್ರೀಶನೈಶ್ಚರಸ್ತೋತ್ರಮ್ (ದಶರಥಕೃತ)

ದಶರಥಮಹಾರಾಜನಿಂದ ವಿರಚಿತ ಈ ಶನಿದೇವನ ಸ್ತೋತ್ರವು ಅತ್ಯಂತ ಪ್ರಭಾವಿಯು ಮತ್ತು ಪ್ರಸಿದ್ಧವು ಆಗಿದೆ. ಈ ಸ್ತೋತ್ರದ ಕೊನೆಯಲ್ಲಿ ಬರುವ ಶನೈಶ್ಚರ ದಶನಾಮಗಳು, ನಿತ್ಯ ಸ್ಮರಣೆಮಾಡುವುದರಿಂದ ಸರ್ವಪೀಡಾ ನಿವಾರಕಗಳಾಗಿವೆ. ಪ್ರತಿನಿತ್ಯ ಪ್ರಾತಃಕಾಲದಲ್ಲಿ ಈ ಸ್ತೋತ್ರವನ್ನು ಪಠಿಸುವುದರಿಂದ ಶ್ರೀಶನೈಶ್ಚರ ಅನುಗ್ರಹವು ಅವಶ್ಯ ಆಗುವುದು. ಅಸ್ಯ ಶ್ರೀಶನೈಶ್ಚರಸ್ತೋತ್ರಸ್ಯ ದಶರಥ ಋಷಿಃ | ಶನೈಶ್ಚರೋ ದೇವತಾ | ತ್ರಿಷ್ಟುಪ್ ಛಂದಃ | … Continue reading

Posted in ಶಾಂತಿ-ಪರಿಹಾರೋಪಾಯ, ಸ್ತುತಿ-ಸ್ತೋತ್ರ | Tagged , , , , , , , , , , , , | Leave a comment