Tag Archives: shanaishchara

ಶ್ರೀಶನೈಶ್ಚರ ಜಯಂತಿ – ರವಿವಾರ 20 ಮೇ, 2012

ಮಹಾಪರಾಕ್ರಮಿಯಾದ ಶನೈಶ್ಚರನು ಪುರಾಣಗಳ ಪ್ರಕಾರ ಸೂರ್ಯಪುತ್ರ. ಶನಿಯ ಅವತಾರದ ಕಥೆ ಬೇರೆ ಬೇರೆ ಪುರಾಣಗಳಲ್ಲಿ ಸ್ವಲ್ಪ ವಿಭಿನ್ನವಾಗಿ ನಿರೂಪಿತವಾಗಿದೆ. ಈ ಆಖ್ಯಾನಗಳನ್ನು ಕಲ್ಪಾಂತರ ಭೇಧದಿಂದ ಗ್ರಹಿಸಬೇಕು ಎನ್ನುವುದು ಶಾಸ್ತ್ರನಿರ್ಣಯ. ಕಶ್ಯಪ ಮಹರ್ಷಿಯ ಮಗನಾದ ಸೂರ್ಯನು ತ್ವಷ್ಟೃ ಪ್ರಜಾಪತಿಯ ಮಗಳಾದ ಸಂಜ್ಞಾ ಎಂಬುವಳೊಡನೆ ವಿವಾಹವಾದನು. ಈ ದಂಪತಿಗಳಿಗೆ ವೈವಸ್ವತ ಮನು, ಯಮಧರ್ಮ ಎಂಬ ಇಬ್ಬರು ಪುತ್ರರು ಮತ್ತು … Continue reading

Posted in ಜ್ಯೋತಿಷ, ನವಗ್ರಹ ಪರಿಚಯ, ನವಗ್ರಹಗಳು, ವೃತ ಪರಿಚಯ | Tagged , , , , , | Leave a comment

ಪೀಡಾಪರಿಹಾರಕ ಶ್ರೀಶನಿದೇವರ ಸ್ತೋತ್ರ

ಶ್ರೀಶನಿಸ್ತೋತ್ರಮ್ ನಮಸ್ತೇ ಕೋಣಸಂಸ್ಥಾಯ ಪಿಂಗಲಾಯ ನಮೋಽಸ್ತು ತೇ | ನಮಸ್ತೇ ಬಭ್ರುರೂಪಾಯ ಕೃಷ್ಣಾಯ ಚ ನಮೋಽಸ್ತು ತೇ || ೧ || ನಮಸ್ತೇ ರೌದ್ರದೇಹಾಯ ನಮಸ್ತೇ ಚಾಂತಕಾಯ ಚ | ನಮಸ್ತೇ ಯಮಸಂಜ್ಞಾಯ ನಮಸ್ತೇ ಸೌರಯೇ ವಿಭೋ || ೨ || ನಮಸ್ತೇ ಮಂದಸಂಜ್ಞಾಯ ಶನೈಶ್ಚರ ನಮೋಽಸ್ತು ತೇ | ಪ್ರಸಾದಂ ಕುರು ದೇವೇಶ ದಿನಸ್ಯ … Continue reading

Posted in ಶಾಂತಿ-ಪರಿಹಾರೋಪಾಯ, ಸ್ತುತಿ-ಸ್ತೋತ್ರ | Tagged , , , , , , , , , | Leave a comment

ಶ್ರಿಶನೈಶ್ಚರ ಪೀಡಾ ಪರಿಹಾರೋಪಾಯಗಳು

ಅವಶ್ಯಮೇವ ಭೋಕ್ತವ್ಯಂ ಕೃತಂ ಕರ್ಮ ಶುಭಾಶುಭಂ | ನಾಭುಕ್ತಂ ಕ್ಷೀಯತೇ ಕರ್ಮ ಕಲ್ಪಕೋಟಿಶತೈರಪಿ || – ಗರುಡಪುರಾಣ ಮಾಡಿದ ಒಳ್ಳೆಯ ಅಥವಾ ಕೆಟ್ಟ ಕರ್ಮಗಳನ್ನು ಖಂಡಿತ ಅನುಭವಿಸಲೇಬೇಕು. ಎಷ್ಟೇ ಕಾಲ ಕಳೆದರೂ ಅನುಭವಿಸದೆ ಕರ್ಮ ಕಳೆಯುವುದಿಲ್ಲ. ಇಂಥಹ ಕರ್ಮಗಳನ್ನು ತಿಳಿದುಕೊಳ್ಳಲು ಜ್ಯೋತಿಷ್ಯವೆಂಬ ದಿವ್ಯವಾದ ವಿದ್ಯೆಯನ್ನು ಪ್ರಾಚೀನರು ನಮಗೆ ದಯಪಾಲಿಸಿದ್ದಾರೆ. ವರಾಹಮಿಹಿರಾಚಾರ್ಯರು ಈ ಕುರಿತು “ಕರ್ಮಾರ್ಜಿತಂ ಪೂರ್ವಭವೇಸದಾದಿ … Continue reading

Posted in ಜ್ಯೋತಿಷ, ಶಾಂತಿ-ಪರಿಹಾರೋಪಾಯ, Uncategorized | Tagged , , , , , , , , , | Leave a comment

ಶ್ರೀಶನೈಶ್ಚರಸ್ತೋತ್ರಮ್ (ದಶರಥಕೃತ)

ದಶರಥಮಹಾರಾಜನಿಂದ ವಿರಚಿತ ಈ ಶನಿದೇವನ ಸ್ತೋತ್ರವು ಅತ್ಯಂತ ಪ್ರಭಾವಿಯು ಮತ್ತು ಪ್ರಸಿದ್ಧವು ಆಗಿದೆ. ಈ ಸ್ತೋತ್ರದ ಕೊನೆಯಲ್ಲಿ ಬರುವ ಶನೈಶ್ಚರ ದಶನಾಮಗಳು, ನಿತ್ಯ ಸ್ಮರಣೆಮಾಡುವುದರಿಂದ ಸರ್ವಪೀಡಾ ನಿವಾರಕಗಳಾಗಿವೆ. ಪ್ರತಿನಿತ್ಯ ಪ್ರಾತಃಕಾಲದಲ್ಲಿ ಈ ಸ್ತೋತ್ರವನ್ನು ಪಠಿಸುವುದರಿಂದ ಶ್ರೀಶನೈಶ್ಚರ ಅನುಗ್ರಹವು ಅವಶ್ಯ ಆಗುವುದು. ಅಸ್ಯ ಶ್ರೀಶನೈಶ್ಚರಸ್ತೋತ್ರಸ್ಯ ದಶರಥ ಋಷಿಃ | ಶನೈಶ್ಚರೋ ದೇವತಾ | ತ್ರಿಷ್ಟುಪ್ ಛಂದಃ | … Continue reading

Posted in ಶಾಂತಿ-ಪರಿಹಾರೋಪಾಯ, ಸ್ತುತಿ-ಸ್ತೋತ್ರ | Tagged , , , , , , , , , , , , | Leave a comment

ಸಾಡೇಸಾತಿ – ಏಳರಾಟ ಶನಿ

ಶನೈಶ್ಚರನ ಬಗ್ಗೆ ಭಯ ಮತ್ತು ಭಕ್ತಿಗಳಿಗೆ ಅತ್ಯಂತ ಪ್ರಮುಖ ಕಾರಣ ಸಾಡೇಸಾತಿ. ಪ್ರತಿಯೊಬ್ಬರು ಈ ಕಾಲಖಂಡದ ಪ್ರಭಾವ ಮತ್ತು ಪರಿಣಾಮಗಳನ್ನು ಅನುಭವಿಸದೆ ಇರದಿರಲು ಅಸಾಧ್ಯ. ಸಮಸ್ತ ಗ್ರಹಮಂಡಲದಲ್ಲಿ ಶನಿಯ ಗತಿ ಅತ್ಯಂತ ಮಂದವಾಗಿರುವುದು ಸರ್ವವಿದಿತ. ಪ್ರತಿ ರಾಶಿಯಲ್ಲಿ ಶನಿಯ ವಾಸ್ತವ್ಯ ಎರಡೂವರೆ ವರ್ಷಗಳಷ್ಟಾಗಿರುತ್ತದೆ. ಪೂರ್ಣ ರಾಶಿಚಕ್ರದ ಒಂದು ಪರಿಕ್ರಮೆಗೆ ತೆಗೆದುಕೊಳ್ಳುವ ಕಾಲಾವಕಾಶ ಮೂವತ್ತು ವರ್ಷಗಳು. ಆದ್ದರಿಂದ … Continue reading

Posted in ಗೋಚಾರ, ಜ್ಯೋತಿಷ, ನವಗ್ರಹಗಳು | Tagged , , , , , , , , | Leave a comment

ಶ್ರೀಬ್ರಹ್ಮಾಂಡಪುರಾಣೋಕ್ತಂ ಶ್ರೀಶನಿಕವಚಮ್ (ಶ್ರೀಶನಿವಜ್ರಪಂಜರ ಸ್ತೋತ್ರಮ್)

ಧ್ಯಾನಮ್ – ನೀಲಾಂಜನೋ ನೀಲವಪುಃ ಕಿರೀಟೀ ಗೃಧ್ರಸ್ಥಿತಃ ತ್ರಾಸಕರೋ ಧನುಷ್ಮಾನ್ | ಚತುರ್ಭುಜಃ ಸೂರ್ಯಸುತಃ ಪ್ರಸನ್ನಃ ಸದಾ ಮಮ ಸ್ಯಾತ್ ವರದಃ ಪ್ರಶಾಂತಃ || ೧ || ಬ್ರಹ್ಮೋವಾಚ – ಶೃಣುಧ್ವಮೃಷಯಃ ಸರ್ವೇ ಶನೀಪೀಡಾ ಹರಂ ಮಹತ್ | ಕವಚಂ ಶನಿರಾಜಸ್ಯ ಸೌರೇರಿದಮನುತ್ತಮಮ್ || ೨ || ಕವಚಂ ದೇವತಾವಾಸಂ ವಜ್ರಪಂಜರ ಸಂಜ್ಞಕಂ | ಶನೈಶ್ಚರ … Continue reading

Posted in ಶಾಂತಿ-ಪರಿಹಾರೋಪಾಯ, ಸ್ತುತಿ-ಸ್ತೋತ್ರ | Tagged , , , , , , , , , , | Leave a comment

ಶ್ರೀಶನೈಶ್ಚರ – ಭಾಗ ೧ (ಗ್ರಹ ಪರಿಚಯ)

ಆದಿತ್ಯಾದಿ ನವಗ್ರಹಗಳಲ್ಲಿ ಅತ್ಯಂತ ಭಕ್ತಪಾಲಕನು ಶ್ರೀಶನಿದೇವನು. ಪ್ರಪಂಚದಾದ್ಯಂತ ಈ ಗ್ರಹರಾಜನ ಪ್ರಭಾವ ಸರ್ವವಿದಿತ. ಈ ಲೇಖನದಲ್ಲಿ ಶನಿಗ್ರಹ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಹಾಗೆ ಸ್ಥೂಲ ಪರಿಚಯವನ್ನು ಕೊಡುತ್ತಿದ್ದೇನೆ. ಶನಿಯ ಸ್ವರೂಪ – ಛಾಯಾಸೂನು, ತರಣಿತನಯ, ಅರ್ಕಿ, ಮಂದ ಮುಂತಾದ ಪರ್ಯಾಯನಾಮಗಳಿಂದ ಶನಿಯನ್ನು ಜ್ಯೋತಿಷ್ಯಗ್ರಂಥಗಳಲ್ಲಿ ಕರೆದಿದ್ದಾರೆ. ನೀಲಾಂಬರೋ ನೀಲವಪುಃ ಕಿರೀಟೀ ಗೃಧ್ರಸ್ಥಿತಿಶ್ಚಾಪಕರೋಧನುಷ್ಮಾನ್ | ಚತುರ್ಭುಜಃ ಸೂರ್ಯಸುತಃ ಪ್ರಶಾಂತಃ ಸ … Continue reading

Posted in ಜ್ಯೋತಿಷ, ನವಗ್ರಹ ಪರಿಚಯ, ನವಗ್ರಹಗಳು | Tagged , , , , | Leave a comment

ಶನಿ ತುಲಾರಾಶಿ ಪ್ರವೇಶ

ನವಗ್ರಹಗಳಲ್ಲಿ ಗುರು ಮತ್ತು ಶನಿಗ್ರಹರು ದೀರ್ಘಕಾಲದವರೆಗೆ ಪ್ರಭಾವವನ್ನುಂಟು ಮಾಡುವ ಗ್ರಹಗಳಾಗಿದ್ದಾರೆ. ಗೋಚಾರದಲ್ಲಿ ಈ ಗ್ರಹಗಳ ಸಂಚಾರವನ್ನು ವಿಶೇಷವಾಗಿ ಅಭ್ಯಸಿಸಲಾಗುತ್ತದೆ. ಈ ನೊವೆಂಬರ್ ೧೫ ರಂದು ಶನಿಗ್ರಹವು ತುಲಾರಾಶಿಯಲ್ಲಿ ಪ್ರವೇಶಮಾಡುತ್ತದೆ. ಶಾಸ್ತ್ರೀಯವಾಗಿ ಈ ವಿದ್ಯಮಾನವು ಪ್ರಬಲವಾದ ಬದಲಾವಣೆಗಳನ್ನು ಉಂಟುಮಾಡಲಿದೆ. ಈ ಖಗೋಳಿಯ ಘಟನೇಯ ಜ್ಯೋತಿಃಶಾಸ್ತ್ರೀಯ ಪ್ರಭಾವ ಮತ್ತು ಪರಿಣಾಮಗಳನ್ನು ಚರ್ಚಿಸಲು ನಾನು ಕೆಲವು ಲೇಖನಗಳನ್ನು ಭಾವಿಕರಲ್ಲಿ ಸಾದರಪಡಿಸುತ್ತಿದ್ದೇನೆ. … Continue reading

Posted in ಗೋಚಾರ, ನವಗ್ರಹಗಳು | Tagged , , , , , , , , , , , , , | 3 Comments